Home » ಪಾಕ್ ಪರ ಜೈಕಾರ ಕೂಗಿದ್ದಕ್ಕೆ ಹತ್ಯೆ : 3 ಪೊಲೀಸರ ಸಸ್ಪೆಂಡ್
 

ಪಾಕ್ ಪರ ಜೈಕಾರ ಕೂಗಿದ್ದಕ್ಕೆ ಹತ್ಯೆ : 3 ಪೊಲೀಸರ ಸಸ್ಪೆಂಡ್

by Kundapur Xpress
Spread the love

ಮಂಗಳೂರು : ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಆರೋಪದ ಮೇರೆಗೆ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಗುಂಪೊಂದು ಥಳಿಸಿ ಕೊಂದ ಪ್ರಕರಣದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್‌ ಶಿವ ಕುಮಾ‌ರ್, ಮುಖ್ಯ ಪೇದೆ ಚಂದ್ರ ಪಿ. ಮತ್ತು ಪೇದೆ ಎಲ್ಲಾಲಿಂಗ ಸಸ್ಪೆಂಡ್ ಆದವರು. ಈ ಮೂವರ ಕರ್ತವ್ಯ ಲೋಪ ಕುರಿತು ತನಿಖಾಧಿಕಾರಿಗಳು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.

 

Related Articles

error: Content is protected !!