Home » ಛದ್ಮವೇಷ ಸ್ಪರ್ಧೆ : ನಾಗರತ್ನ ಉಡುಪ ಪ್ರಥಮ
 

ಛದ್ಮವೇಷ ಸ್ಪರ್ಧೆ : ನಾಗರತ್ನ ಉಡುಪ ಪ್ರಥಮ

by Kundapur Xpress
Spread the love

ಕೋಟ : ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ,ಉಡುಪಿ ಜಿಲ್ಲಾ ಯುವ ವಿಪ್ರವೇದಿಕೆ ಯುವ ಬಾಂಧವ್ಯ 2025 ಇವರು ಬಿದ್ಕಲ್‌ಕಟ್ಟೆ ಶಾಲೆಯಲ್ಲಿ ಏರ್ಪಡಿಸಿದ ಜಿಲ್ಲಾಮಟ್ಟದ ಛದ್ಮವೇಷ ಸ್ಪರ್ಧೆಯಲ್ಲಿ ಕೋಟೇಶ್ವರ ಶಾಂತಿಧಾಮ ಪೂರ್ವ ಗುರುಕುಲದ ಶಿಕ್ಷಕಿ ಶ್ರೀಮತಿ ನಾಗರತ್ನ ಉಡುಪ ಪ್ರಥಮ ಸ್ಥಾನ ಪಡೆದರು.ಇವರಿಗೆ ಶಾಂತಿಧಾಮ ಪೂರ್ವ ಗುರುಕುಲದ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿತು.

 

Related Articles

error: Content is protected !!