Home » ಕುಂದಾಪುರ ಕ್ಷೇತ್ರದ ಕೆಲವೊಂದು ಗ್ರಾಮೀಣ ಭಾಗಕ್ಕೆ ಕೆಎಸ್ಆರ್ಟಿಸಿ ಬಸ್
 

ಕುಂದಾಪುರ ಕ್ಷೇತ್ರದ ಕೆಲವೊಂದು ಗ್ರಾಮೀಣ ಭಾಗಕ್ಕೆ ಕೆಎಸ್ಆರ್ಟಿಸಿ ಬಸ್

ಕುಂದಾಪುರ ಶಾಸಕ.ಎ. ಕಿರಣ್ ಕೊಡ್ಗಿ ಚಾಲನೆ

by Kundapur Xpress
Spread the love

ಕುಂದಾಪುರ : ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗವಾದ ಕೋಟ ಹೈಸ್ಕೂಲ್ ಮಾರ್ಗದಿಂದ ,ಸೈಬ್ರಕಟ್ಟೆ ,ಗೋಳಿ ಅಂಗಡಿ ಮಾರ್ಗ ವಾಗಿ (ಕೆಎಸ್ಆರ್ಟಿಸಿ) ಕ.ರಾ.ರ.ಸಾ.ನಿ ಬಸ್ ನ್ನು ಶಾಲಾ ಮಕ್ಕಳ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಇಂದು ಕುಂದಾಪುರ ವಿಧಾನಸಭಾ ಕ್ಷೇತ್ರದ  ಶಾಸಕರಾದ ಎ ಕಿರಣ್ ಕುಮಾರ್ ಕೂಡ್ಗಿಯವರು ಬಸ್ಸಿಗೆ ಚಾಲನೆ ನೀಡಿದರು.

 

Related Articles

error: Content is protected !!