Home » ಭಾಷಣ ಸ್ಪರ್ಧೆಯಲ್ಲಿ ಸಮೃದ್ಧಿ ಎಸ್ ಮೊಗವೀರಗೆ ದ್ವಿತೀಯ ಸ್ಥಾನ
 

ಭಾಷಣ ಸ್ಪರ್ಧೆಯಲ್ಲಿ ಸಮೃದ್ಧಿ ಎಸ್ ಮೊಗವೀರಗೆ ದ್ವಿತೀಯ ಸ್ಥಾನ

by Kundapur Xpress
Spread the love

ಕೋಟ : ಧರ್ಮಸ್ಥಳ ಶಾಂತಿವನ ಟ್ರಸ್ಟ್ ಆಯೋಜಿಸಿದ್ದ ರಾಜ್ಯಮಟ್ಟದ ಜ್ಞಾನದರ್ಶಿನಿ ಪುಸ್ತಕ ಆಧಾರಿತ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮಣೂರು ಇಲ್ಲಿನ ೮ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸಮೃದ್ಧಿ.ಎಸ್.ಮೊಗವೀರ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದರು.ಇವರನ್ನು ಗೀತಾನಂದ ಫೌಂಡೇಶನ್, ಶಾಲಾ ಅಭಿವೃದ್ಧಿ ಸಮಿತಿ,ಮುಖ್ಯ ಶಿಕ್ಷಕರು,ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.

 

Related Articles

error: Content is protected !!