Home » ಎನ್‌ಕೌಂಟರ್ ಎಸ್‌ಐಗೆ ಚೆನ್ನಮ್ಮ ಪ್ರಶಸ್ತಿ : ಹೆಬ್ಬಾಳ್ಳರ್‌
 

ಎನ್‌ಕೌಂಟರ್ ಎಸ್‌ಐಗೆ ಚೆನ್ನಮ್ಮ ಪ್ರಶಸ್ತಿ : ಹೆಬ್ಬಾಳ್ಳರ್‌

by Kundapur Xpress
Spread the love

ಬೆಳಗಾವಿ : ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಬಾಲಕಿಯ ಮೇಲೆ ಅತ್ಯಾಚಾರ ಯತ್ನ ಹಾಗೂ ಕೊಲೆ ಪ್ರಕರಣ ಆರೋಪಿ ಮೇಲೆ ಎನ್ ಕೌಂಟರ್‌ ನಡೆಸಿದ ಪಿಎಸ್‌ಐ ಅನ್ನಪೂರ್ಣಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಅವರು, ನಮ್ಮ ಇಲಾಖೆಯಿಂದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಕೊಡುತ್ತೇನೆ ಎಂದು ಘೋಷಿಸಿದ್ದಾರೆ. ಅಲ್ಲದೆ ಅನ್ನಪೂರ್ಣಗೆ ಅತ್ಯುನ್ನತ ಪದಕ ಸಿಗಬೇಕು ಎಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಶಿಫಾರಸು ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.ಇದೇ ವೇಳೆ ಬೇರೆ ಅಧಿಕಾರಿಗಳಿಗೆ ಹುಬ್ಬಳಿ ಪ್ರಕರಣ ದಾರಿ ದೀಪವಾಗಬೇಕು ಎಂದರು.

 

Related Articles

error: Content is protected !!