Home » ಸಬ್ಲಾಡಿ ಸ್ಟೀಲ್ ಬ್ರಿಜ್ ಬಳಿ ರೈಲು ಡಿಕ್ಕಿ
 

ಸಬ್ಲಾಡಿ ಸ್ಟೀಲ್ ಬ್ರಿಜ್ ಬಳಿ ರೈಲು ಡಿಕ್ಕಿ

by Kundapur Xpress
Spread the love

ಹಟ್ಟಿಯಂಗಡಿ :  ಗ್ರಾಮದ ಸಬ್ಲಾಡಿ ಸ್ಟೀಲ್ ಬ್ರಿಜ್ ಬಳಿಯಲ್ಲಿ 6.00 ಗಂಟೆ ಸುಮಾರಿಗೆ ಕೇರಳದಿಂದ ಗೋವಾ ಕಡೆಗೆ ಹೋಗುವ ದುರಂತ್ ಎಕ್ಸ್ ಪ್ರೆಸ್  ರೈಲು ಒಂದು ರೈಲು ಹಳಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ ಯುವಕನಿಗೆ ಡಿಕ್ಕಿಯಾಗಿದ್ದು ಹಟ್ಟಿಯಂಗಡಿ ಗ್ರಾಮದ ನಿವಾಸಿ ಜನಾರ್ದನ (39) ಮೃತಪಟ್ಟವರು ಇವರು ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, 10 ದಿನಗಳ ಹಿಂದೆ ಊರಿಗೆ ಬಂದಿದ್ದರು . ತಲ್ಲೂರು ದೊಡ್ಡಮ್ಮನ ಪುತ್ರ ಗಣೇಶ ಅವನು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!