Home » ಜಯಾನಂದ ಖಾರ್ವಿಗೆ ಅಂತಿಮ ನಮನ
 

ಜಯಾನಂದ ಖಾರ್ವಿಗೆ ಅಂತಿಮ ನಮನ

by Kundapur Xpress
Spread the love

ಕುಂದಾಪುರ : ಧಾರ್ಮಿಕ ಮುಖಂಡ, ಅಂತಾರಾಷ್ಟ್ರೀಯ ಮಟ್ಟದ ವಾಲಿಬಾಲ್ ಮಾಜಿ ಆಟಗಾರ, ಸಮಾಜಸೇವಕ ಜಯಾನಂದ ಖಾರ್ವಿಯವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ

ಕುಂದಾಪುರದ ಶಾಸಕ ಕಿರಣ್ ಕುಮಾರ ಕೊಡ್ಲಿ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಆನೆಗುಡ್ಡೆ ದೇವಳದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಸಹಿತ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಕುಂದಾಪುರ ನಗರದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆದು ಅಂತಿಮ ವಿಧಿ ವಿಧಾನ ನೆರವೇರಿತು

 

Related Articles

error: Content is protected !!