ಕರಾವಳಿ ಸುದ್ದಿ ಶಾಸಕರಿಂದ ಮತಯಾಚನೆ by Kundapur Xpress May 7, 2023 written by Kundapur Xpress May 7, 2023 158 Spread the loveಉಡುಪಿ: ಮೇ. 10 ರಂದು ಕರ್ನಾಟಕ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಯಶ್ ಪಾಲ್ ಸುವರ್ಣ ಅವರೊಂದಿಗ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ (K.M.C) ಯಲ್ಲಿರುವ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡಿದರು 0 comment 0 FacebookTwitterPinterestEmail Kundapur Xpress previous post ಶುಭ ದಿನದ ಪಂಚಾಂಗ next post ರಾಜ್ಯದ ಧಾರ್ಮಿಕ ಧತ್ತಿ ಆಯುಕ್ತರ ಭೇಟಿ Related Articles ಕುಂದಾಪುರ ಬಿಜೆಪಿ ನೇತೃತ್ವದಲ್ಲಿ ಸಂಭ್ರಮಾಚರಣೆ. February 8, 2025 ಉಡುಪಿ ನಗರಸಭೆಯನ್ನು ಮಹಾ ನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸ್ವಾಗತಾರ್ಹ February 8, 2025 ಎನ್.ಎಸ್.ಎಸ್. ಶಿಬಿರದಲ್ಲಿ ಶ್ರಮದಾನ February 8, 2025 ಭಾರತ್ ಪರ್ವ ಉತ್ಸವದಲ್ಲಿ ಯಕ್ಷಗಾನ ಪ್ರದರ್ಶನ February 8, 2025 ಬೆಸ್ಟ್ ಡಾನ್ಸರ್ ಆಗಿ ಹೊರಹೊಮ್ಮಿದ ಮಾನ್ವಿ ಆರ್. ಸಾಲಿಗ್ರಾಮ February 8, 2025 ದಿ.ಮಾಧವ ಪೂಜಾರಿಯವರ ಸಭಾಭವನದ ಕನಸು ಇಂದು ನನಸಾಗಿದೆ February 7, 2025 ರಾಜ್ಯದಲ್ಲಿರುವುದು ಭಂಡತನದ ಸರ್ಕಾರ : ಸುನಿಲ್ ಕುಮಾರ್ February 7, 2025 ವಿಶ್ವ ವಿನಾಯಕ : ಬೀಳ್ಕೊಡುಗೆ ಸಮಾರಂಭ February 7, 2025 ಕಾರ್ಕಳ ಪ್ರತಿಭಟನೆ : ಕೊಡ್ಗಿ ಭಾಗಿ February 7, 2025 ಕೋಡಿಯಲ್ಲಿ ಚಕ್ರಮ್ಮ ಸಭಾಭವನ ಉದ್ಘಾಟನೆ February 6, 2025