Home » ಕಾರು ಅಪಘಾತ : 6 ಮಂದಿಗೆ ಗಾಯ
 

ಕಾರು ಅಪಘಾತ : 6 ಮಂದಿಗೆ ಗಾಯ

by Kundapur Xpress
Spread the love

ಬೈಂದೂರು : ಮರವಂತೆ ಬಳಿಯ ನಾಗೂರಿನ ರಾಸ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್‌ ಮೇಲೆ ಹತ್ತಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ ನಾಗೂರು ಮಹಿಳಾ ಸಹಕಾರಿ ಸಂಘ ದ ಎದುರುಗಡೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ 6 ಮಂದಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ  

ಅಪಘಾತ ನಡೆದ ತಕ್ಷಣ ಸಾರ್ಜನಿಕರು ಗಾಯಾಳುಗಳನ್ನು ಖಾಸಗಿ ಕಾರಿನಲ್ಲಿ ಕುಂದಾಪುರದ ಆದರ್ಶ ಆಸ್ಪತ್ರೆಗೆ ಸಾಗಿಸಿದರು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರನ್ನುರಸ್ತೆಯಿಂದ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು

 

Related Articles

error: Content is protected !!