Home » ಅಂದರ್‌ ಬಾಹರ್‌ : ನಾಲ್ವರು‌ ಅಂದರ್
 

ಅಂದರ್‌ ಬಾಹರ್‌ : ನಾಲ್ವರು‌ ಅಂದರ್

ನಾಲ್ವರು ಪರಾರಿ

by Kundapur Xpress
Spread the love

ಕುಂದಾಪುರ : ನಗರದ ಮದ್ದುಗುಡ್ಡೆಯ ನಾಗಬೊಬ್ಬರ್ಯ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಅಡ್ಡೆಗೆ ಪಿಎಸ್‌ಐ ನಂಜಾ ನಾಯ್ಕ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

9000 ರೂ. ನಗದು  ಮೂರು ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದ್ದು ಪೊಲೀಸ್‌ ದಾಳಿ ವೇಳೆ ನಾಲ್ವರು ಪರಾರಿಯಾಗಿದ್ದಾರೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!