Home » ಸ್ವರ್ಣ ಮಂದಿರದಲ್ಲಿ ದುಷ್ಕರ್ಮಿ ದಾಳಿ
 

ಸ್ವರ್ಣ ಮಂದಿರದಲ್ಲಿ ದುಷ್ಕರ್ಮಿ ದಾಳಿ

: ಐವರಿಗೆ ಗಾಯ

by Kundapur Xpress
Spread the love

ಅಮೃತಸರ : ಸ್ವರ್ಣ ದೇವಾಲಯದಲ್ಲಿ ಶುಕ್ರವಾರ ಭಕ್ತರ ಮೇಲೆ ರಾಡ್ ಹಿಡಿದ ದುಷ್ಕರ್ಮಿಯೊಬ್ಬ ದಾಳಿ ನಡೆಸಿದ್ದು, ಐದು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ, ಬಟಿಂಡಾದ ಸಿಖ್ ಯುವಕನ ಸ್ಥಿತಿ ಗಂಭೀರವಾಗಿದ್ದು, ಶ್ರೀ ಗುರು ರಾಮ್ ದಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ದೇವಸ್ಥಾನಕ್ಕೆ ಬಂದಿದ್ದ ಆರೋಪಿ ಮತ್ತು ಆತನ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಕೋರನ ಗುರುತು ಬಹಿರಂಗಗೊಂಡಿಲ್ಲ

 

Related Articles

error: Content is protected !!