Home » ದಾಸಗಾನಾಮೃತ ಕಾರ್ಯಕ್ರಮ
 

ದಾಸಗಾನಾಮೃತ ಕಾರ್ಯಕ್ರಮ

by Kundapur Xpress
Spread the love
ಆನೆಗುಡ್ಡೆ :  ಅಂಗಾರಕ ಸಂಕಷ್ಠಿಯ ಪ್ರಯುಕ್ತ
ಆನೆಗುಡ್ಡೆಯ ಪ್ರಸನ್ನ ಮಂಟಪ ವೇದಿಕೆಯಲ್ಲಿ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ
ಸ್ಥಳೀಯ ಸಂಗೀತಗಾರರಾದ ಗಣೇಶ್ ಬಿಜಾಡಿ
ಹಾಗೂ ಬಳಗದವರಿಂದ
ದಾಸಗಾನಾಮೃತ ಕಾರ್ಯಕ್ರಮ ನಡೆಯಿತು.
 

Related Articles

error: Content is protected !!