ಬ್ರೇಕಿಂಗ್ ನ್ಯೂಸ್ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು by Kundapur Xpress September 16, 2025 written by Kundapur Xpress September 16, 2025 112 Spread the loveಸುಳ್ಯ; ಅಯ್ಯನಕಟ್ಟೆಯಲ್ಲಿ ತೆಂಗಿನಕಾಯಿ ತೆಗಿಯುವಾಗ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳ್ಳಾರೆ ಬಳಿಯ ಅಯ್ಯನಕಟ್ಟೆಯಲ್ಲಿ ನಡೆದಿದೆ. ತಂಬಿನಮಕ್ಕಿಯ ರಾಮ ಮೃತ ವ್ಯಕ್ತಿ.ಅಯ್ಯನಕಟ್ಟೆಯ ಗೋಕುಲಂ ಎದುರುಗಡೆ ಇರುವ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. 0 comment 0 FacebookTwitterPinterestEmail Kundapur Xpress previous post ಹಸು ಕಳವು:ಆರೋಪಿಗಳು ಬಂಧನ next post ಶುಭ ದಿನದ ಪಂಚಾಂಗ Related Articles ಅಂತರ್ರಾಜ್ಯ ‘TATTO 313’ ಗ್ಯಾಂಗ್ ಇಬ್ಬರು ಆರೋಪಿಗಳ ಬಂಧನೆ June 10, 2026 ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರ ದಾಳಿ June 9, 2026 ಕುಂದಾಪುರ : ಮಹಿಳೆ ನಾಪತ್ತೆ June 9, 2026 ಕುಂದಾಪುರ ಶಾಸಕರ ಅಧಿಕಾರ ವೀಕೆಂದ್ರಿಕರಣ ವಿರೋಧಿ ಮನಸ್ಥಿತಿ : ಕೆ.... June 9, 2026 ಕೋಟೇಶ್ವರ ಅಂಡರ್ಪಾಸ್ ಸಮೀಪ ಭೀಕರ ರಸ್ತೆ ಅಪಘಾತ June 8, 2026 ಕೋಟ : ಇಸ್ಪೀಟು ಜುಜಾಟ ಪೋಲೀಸರಿಂದ ದಾಳಿ June 8, 2026 ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ June 8, 2026 ಕೆ ಸಿ ಇ ಟಿ ಯಲ್ಲಿ ಎಕ್ಸಲೆಂಟ್ ಕುಂದಾಪುರದ ಗಮನರ್ಹ... June 8, 2026 ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕದ ಗ್ಯಾರಂಟಿ ಸಮಿತಿಯ ರಾಜ್ಯ ಉಪಾಧ್ಯಕ್ಷ... June 8, 2026 ಉಡುಪಿ : ಕುಸಿದುಬಿದ್ದು ಅಪರಿಚಿತ ವ್ಯಕ್ತಿ ಸಾವು June 8, 2026