Home » ಶಾಸಕರು ಹಾಗೂ ಸಂಸದರ ಜೊತೆಗೂಡಿ ಫಲಾನುಭವಿಗಳಿಗೆ ವಾಹನ ಹಸ್ತಾಂತರ
 

ಶಾಸಕರು ಹಾಗೂ ಸಂಸದರ ಜೊತೆಗೂಡಿ ಫಲಾನುಭವಿಗಳಿಗೆ ವಾಹನ ಹಸ್ತಾಂತರ

by Kundapur Xpress
Spread the love

ಕುಂದಾಪುರ : ಕುಂದಾಪುರದ ತಾಲೂಕು ಪಂಚಾಯಿತಿನ ಶಾಸಕರ ಕಛೇರಿಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಆದಿ ಜಾಂಬವ ಅಭಿವೃದ್ಧಿ ನಿಗಮದ ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಹಸ್ತಾಂತರ ಕಾರ್ಯಕ್ರಮವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ  ಹಾಗೂ ಅಂಬೇಡ್ಕರ್ ನಿಗಮ ಮಂಡಳಿಯ ಅಧಿಕಾರಿಯಾದ ಶಂಕರ್ ಜೊತೆಗೂಡಿ ಫಲಾನುಭವಿಗಳಾದ ದಿನೇಶ್ ಸಟ್ವಾಡಿ,, ಗಣೇಶ್ ಕಾಳವರ್ ಇವರಿಗೆ ವಾಹನವನ್ನು ಹಸ್ತಾಂತರಿಸಿದರು,
ಈ ಸಂದರ್ಭದಲ್ಲಿ  ರಾಜೇಶ್ ಕಾವೇರಿ, ಪುರಸಭಾ ಸದಸ್ಯ ಸಂತೋಷ್ ಶೆಟ್ಟಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು

 

Related Articles

error: Content is protected !!