219
ಪಡುಬಿದ್ರಿ : ಮುಂಡಾಲು ಯುವ ವೇದಿಕೆ (ರಿ.) ಪಡುಬಿದ್ರಿ ಇವರ ವತಿಯಿಂದ ಪಡುಬಿದ್ರಿ ಸುಜಾತ ಆಡಿಟೋರಿಯಂ ನಲ್ಲಿ ಇಂದು ದಿನಾಂಕ 29-10-2023 ರಂದು ಹಮ್ಮಿಕೊಳ್ಳಲಾದ “ಪದಿನಾಜಿ ಕಟ್ಲೆ” ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ದರ್ಶನ ಪಾತ್ರಿ ಹಾಗೂ ದೈವ ನರ್ತಕರನ್ನು ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ಧರ್ಮದರ್ಶಿಗಳಾದ ಗೋಕುಲ್ ದಾಸ್, ಪಡುಬಿದ್ರಿ ಮುಂಡಾಲು ಯುವ ವೇದಿಕೆ ಗುರ್ಕಾರರಾದ ಪ್ರಸನ್ನ ಕುಮಾರ್ ಪಿ, ತುಳು ಜಾನಪದ ವಿದ್ವಾಂಸರಾದ ಕೆ.ಕೆ ಪೇಜಾವರ, ರತ್ನಾಕರ ಮಧ್ಯಸ್ಥ, ಕುಡ್ಲ ಅಖಿಲ ಭಾರತ ಮುಂಡಾಲು ವೇದಿಕೆ ಗುರ್ಕಾರರಾದ ಪ್ರಶಾಂತ್ ಕಾಟಿಪಳ್ಳ ಉಪಸ್ಥಿತರಿದ್ದರು

