Home » ನೀರಿನಲ್ಲಿ ಮುಳುಗಿ ಸಾವು
 

ನೀರಿನಲ್ಲಿ ಮುಳುಗಿ ಸಾವು

by Kundapur Xpress
Spread the love

ಕೊಲ್ಲೂರು : ಕೇರಳ ಮೂಲದ ವ್ಯಕ್ತಿ ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ  ಸಂಜೆ ಈಜಲು ತೆರಳಿ ಆಯತಪ್ಪಿ ನೀರಲ್ಲಿ ಮುಳುಗಿ ಸಾವನಪ್ಪಿದ ಘಟನೆ ನಡೆದಿದೆ.

ಮೃತ ವ್ಯಕ್ತಿ ಕೇರಳದ ಕೊಟ್ಟಾಯಂ ನಿವಾಸಿ ಕಬೀಲ್ (32 ವರ್ಷ) ಎಂದು ಗುರುತಿಸಲಾಗಿದೆ  ಕಾಂತಾರ -2 ಸಿನೆಮಾ ತಂಡದ ಇತರ ಇಬ್ಬರೊಂದಿಗೆ ಈಜಲು ತೆರಳಿದರೆನ್ನಲಾಗಿದೆ. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

 

Related Articles

error: Content is protected !!