Home » ಉಡುಪಿ ಎಸ್‌ ಪಿ ವರ್ಗಾವಣೆ
 

ಉಡುಪಿ ಎಸ್‌ ಪಿ ವರ್ಗಾವಣೆ

by Kundapur Xpress
Spread the love

ಕುಂದಾಪುರ :  ಉಡುಪಿ ಜಿಲ್ಲಿಯ ಪೊಲೀಸ್‌ ವರಿಷ್ಠಾಧಿಕಾರಿಯಾದ ಡಾ. ಅರುಣ್‌ ರವರನ್ನು ದಕ್ಷಿಣ ಕನ್ನಡ ಜಿಲ್ಲಾ ಎಸ್‌ ಪಿ ಯಾಗಿ ನೇಮಕ ಮಾಡಲಾಗಿದೆ ಉಡುಪಿ ಜಿಲ್ಲಾ ಎಸ್‌ ಪಿ ಯಾಗಿ ಹರಿರಾಂ ಶಂಕರ್‌ ರವರನ್ನು ನಿಯುಕ್ತಿಗೊಳಿಸಲಾಗಿದೆ

ಉಡುಪಿ ಜಿಲ್ಲಿಯ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಡಾ. ಅರುಣ್‌ ರವರು ಕಳೆದೆರಡು ವರ್ಷಗಳಿಂದ ಅಪರಾಧಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದು ಮಟ್ಕ ಇಸ್ಪೀಟ್‌ ದಂಧೆ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ನಿರ್ಭಂಧ ಹೇರಿದ್ದು ಪೊಲೀಸರ ಕರ್ತವ್ಯ ಲೋಪ ಕಂಡು ಬಂದ ಹಿನ್ನಲೆಯಲ್ಲಿ ನಿರ್ದಾಕ್ಷಿಣ್ಯವಾಗಿ ಅನೇಕ ಪೊಲೀಸ್‌ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಿದ್ದರು ಇದೀಗ ಅವರನ್ನು ದ.ಕ ಜಿಲ್ಲಾ ಎಸ್‌ ಪಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ

 

Related Articles

error: Content is protected !!