Home » ಕಟಪಾಡಿ – ಶಿರ್ವ ಮುಖ್ಯ ಮುಖ್ಯ ರಸ್ತೆಯ ಪಂಜಿಮಾರ್ ಬಳಿಯ ರಸ್ತೆ ಡಾಂಬರೀಕರಣ
 

ಕಟಪಾಡಿ – ಶಿರ್ವ ಮುಖ್ಯ ಮುಖ್ಯ ರಸ್ತೆಯ ಪಂಜಿಮಾರ್ ಬಳಿಯ ರಸ್ತೆ ಡಾಂಬರೀಕರಣ

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪರಿಶೀಲನೆ

by Kundapur Xpress
Spread the love

ಕಾಪು : ವಿಧಾನಸಭಾ ಕ್ಷೇತ್ರದ ಕಟಪಾಡಿ – ಶಿರ್ವ ಮುಖ್ಯ ರಸ್ತೆಯ ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 6 ಕೋಟಿ ರೂಪಾಯಿ ಅನುದಾನ ಮಂಜೂರಾಗಿ ಭಾಗಶಃ ಕಾಮಗಾರಿ ಪೂರ್ಣಗೊಂಡಿದ್ದು ಮುಂದುವರಿದ ಪಂಜಿಮಾರ್ ಬಳಿಯ ರಸ್ತೆ ಡಾಂಬರೀಕರಣ ನಡೆಯುತ್ತಿದ್ದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ಕಾಮಗಾರಿಯ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಕುಲಾರ್, ಪ್ರವೀಣ್ ಪೂಜಾರಿ, ಸಹಾಯಕ ಅಭಿಯಂತರಾದ ಪ್ರಸನ್ನ, ಶಕ್ತಿ ಕೇಂದ್ರದ ಸಂತೋಷ್ ಶೆಟ್ಟಿ, ಸ್ಥಳೀಯರು ವಿರೇಂದ್ರ ಪಾಟ್ಕರ್, ಲಕ್ಷ್ಮಣ್ ನಾಯಕ್, ದಿನಕರ್ ಶೆಟ್ಟಿ, ಲೋಹಿತ್ ಭಟ್, ಶೇಖರ್ ಕುಲಾಲ್ ಉಪಸ್ಥಿತರಿದ್ದರು.

 

Related Articles

error: Content is protected !!