Home » ಒಬ್ಬನೇ ಪ್ರಯಾಣಿಕ ಪವಾಡ ಸದೃಶ ಪಾರು !
 

ಒಬ್ಬನೇ ಪ್ರಯಾಣಿಕ ಪವಾಡ ಸದೃಶ ಪಾರು !

ಏರ್‌ ಕ್ರಾಷ್, ದೊಡ್ಡ ಶಬ್ದ ಕೇಳಿಬಂತು, ವಿಮಾನ ಕೆಳಗೆ ಬಿತ್ತು ನಾನು ಹೇಗೆ ಪಾರಾದೆನೋ ನನಗೇ ಗೊತ್ತಿಲ್ಲ

by Kundapur Xpress
Spread the love

ಅಹಮದಾಬಾದ್: ಗುರುವಾರ ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ವ್ಯಕ್ತಿಯೊಬ್ಬರು ಪವಾಡ ಸದೃಶವಾಗಿ ಬದುಕುಳಿದಿದ್ದಾರೆ.

ಭಾರತ ಮೂಲದ ಬ್ರಿಟನ್ ಪ್ರಜೆ ವಿಶ್ವನಾಥ ಕುಮಾರ್ ರಮೇಶ್ (40 years) ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ. ನತದೃಷ್ಟ ವಿಮಾನದಲ್ಲಿ ಇವರು 11ಎ ಸೀಟಿನಲ್ಲಿ ಕುಳಿತಿದ್ದರು. ಅವರ ಎದೆ, ಕಣ್ಣು, ಪಾದಗಳಿಗೆ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶ್ವನಾಥ ಕಳೆದ 20 ವರ್ಷಗಳಿಂದ ಲಂಡನ್‌ನಲ್ಲಿ ವಾಸವಿದ್ದರು.ಅವರ ಪತ್ನಿ ಹಾಗೂ ಮಗು ಕೂಡ ಲಂಡನ್‌ನಲ್ಲೇ ಇದ್ದಾರೆ.

 

Related Articles

error: Content is protected !!