190
ಕುಂದಾಪುರ :ಗಿಳಿಯಾರು ಕುಶಾಲ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.).ಕುಂದಾಪುರ ಇವರು ಪ್ರಸ್ತುತಿಯಲ್ಲಿ ಕೀರ್ತಿ ಶೇಷ ಗಿಳಿಯಾರು ಕುಶಾಲ ಹೆಗ್ಡೆಯವರ ಜನ್ಮ ಶತಮಾನೋತ್ಸವದ ಪ್ರಯುಕ್ತ 31/05/2026 ಭಾನುವಾರ ಮಧ್ಯಾಹ್ನ 3:೦೦ ಗಂಟೆಗೆ ಸಹನಾ ಸಭಾಭವನ ಎನ್ ಎಚ್ 66 ಅಂಕದ ಕಟ್ಟೆ ಕೊಟೇಶ್ವರ ಇಲ್ಲಿ ನಡೆಯಲಿರುವ ಕುಶಾಲ ಹೆಗ್ಡೆ 100 ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಿದ್ಯುಷಿ ಶ್ರೀಮತಿ ಭಾಗೀರಥಿ.ಎಮ್.ರಾವ್( ಶ್ರೀ ನಟರಾಜ ನೃತ್ಯ ನಿಕೇತನ ಚಿತ್ರಪಾಡಿ ಸಾಲಿಗ್ರಾಮ ) ಇವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಿದ್ದಾರೆ.

