336
ಆನೆಗುಡ್ಡೆಗೆ ಕಿಮ್ಮನೆ ರತ್ನಾಕರ್ ಭೇಟಿ
ಕುಂದಾಪುರ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ರವರು ಭೇಟಿ ನೀಡಿ ಶ್ರೀ ದೇವರ ಆಶೀರ್ವಾದ ಪಡೆದರು ಅವರು 1008 ತೆಂಗಿನಕಾಯಿಯ ಮೂಡು ಗಣಪತಿ ಸೇವೆಯನ್ನು ಶ್ರೀ ದೇವರಿಗೆ ಅರ್ಪಿಸಿದರು

ಈ ಸಂದರ್ಭದಲ್ಲಿ ದೇವಾಲಯದ ಹಿರಿಯ ಧರ್ಮದರ್ಶಿ ಗಳಾದ ಶ್ರೀ ಸೂರ್ಯನಾರಾಯಣ ಉಪಾಧ್ಯಾಯ ಅಡಳಿತ ಧರ್ಮದರ್ಶಿಗಳಾದ ಶ್ರೀರಮಣ ಉಪಾಧ್ಯಾಯ ಧರ್ಮದರ್ಶಿ ಗಳಾದ ಶ್ರಿ ವಿಠಲ ಉಪಾಧ್ಯಾಯ ದೇವಾಲಯದ ಪರ್ಯಾಯ ಅರ್ಚಕರಾದ ಶ್ರಿ ದೇವಿದಾಸ್ ಉಪಾಧ್ಯಾಯ ದೇವಸ್ಥಾನದ ಮೆನೇಜರ್ ನಟೇಶ್ ಕಾರಂತ್ ಹಾಗೂ ಸಿಬ್ಬಂದಿ ವರ್ಗ ಮತ್ತು ಅರ್ಚಕ ವೃಂದದವರು ಉಪಸ್ಥಿತರಿದ್ದರು

